Start the Best Preparation
Kannada Test - 10 ಅಲಂಕಾರಗಳು
1 / 30
1. ʼಕತ್ತಲೆಯ ಭಯದಿಂದ ಸೂರ್ಯ ತನ್ನ ಕಿರಣವನ್ನು ಪಸರಿಸದಿರಬಹುದೇʼ
2 / 30
2. ಉಪಮಾಲಂಕಾರದಲ್ಲಿ ವರ್ಣಿತವಾಗುವ ವಸ್ತು
3 / 30
3. ಉಪಮಾನ & ಉಪಮೇಯಗಳಿಗೆ ಸಂಬಂಧ ಕಲ್ಪಿಸಿಕೊಡುವ ಪದ
4 / 30
4. ಸೂರ್ಯನಂತೆ ಪ್ರಕಾಶಮಾನವಾಗಿದೆ.
5 / 30
5. ಸಾವಿತ್ರಿಯ ಮುಖ ಕಮಲ ಅರಳಿತು.
6 / 30
6. ಹುಡುಗನ ಮುಖ ಇಂಗು ತಿಂದ ಮಂಗನಂತಾಯಿತು.
7 / 30
7. ಪ್ರಸ್ತುತ ಮತ್ತು ಅಪ್ರಸ್ತುತ ವಸ್ತುಗಳು ಒಂದೇ ಎಂದು ಹೇಳುವ ಅಲಂಕಾರ
8 / 30
8. ಭರತನು ಹೇಳಿರುವ ಅಲಂಕಾರಗಳ ಸಂಖ್ಯೆ
9 / 30
9. ಕಲ್ಲಿನಂತಹ ಮನುಷ್ಯ
10 / 30
10. ಸುಲಿದ ಬಾಳೆಹಣ್ಣಿನಂದದಿ ಕನ್ನಡ ನುಡಿ.
11 / 30
11. ಒಂದು ಉದಾಹರಣೆಯೊಂದಿಗೆ ಇನ್ನೊಂದು ಸಂಗತಿಯನ್ನು ತಿಳಿಸುವ ಅಲಂಕಾರ_____________
12 / 30
12. ʼಸೀತೆಯ ಮುಖ ಕಮಲ ಅರಳಿತು' ಈ ವಾಕ್ಯದಲ್ಲಿರುವ ಉಪಮಾನ.
13 / 30
13. ಬಳ್ಳಿಯೊಂದೇ ಬೆಳಗುವಂದದಿ; ಗಿಡದಳೊಂದೇ ಹೂವಿದೆ ಎಂಬುದು
14 / 30
14. ಆ ಮನುಷ್ಯ ನಿಜವಾಗಿ ದೇವರು
15 / 30
15. ʼಗಾಳಿಗೋಪುರʼ ಇದೊಂದು__________
16 / 30
16. ಸೂರ್ಯನಂತೆ ಪ್ರಕಾಶಮಾನವಾಗಿದೆ ಎಂಬಲ್ಲಿ __________ಅಲಂಕಾರವಿದೆ.
17 / 30
17. ಬಿಂಬ-ಪ್ರತಿಬಿಂಬ ಭಾವ ಏರ್ಪಡುವ ಅಲಂಕಾರವೇ
18 / 30
18. ಜೈಮಿನಿ ಭಾರತದಲ್ಲಿ ಅಧಿಕವಾಗಿ ಬಳಕೆಯಾಗಿರುವ ಅಲಂಕಾರ
19 / 30
19. ಉಪಮೇಯ & ಉಪಮಾನಗಳ ನಡುವೆ ಅಭೇದಕಲ್ಪನೆ ಮಾಡಿ ಹೇಳುವ ಅಲಂಕಾರವೇ_____________
20 / 30
20. ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ
21 / 30
21. ಒಂದು ಸಾಮಾನ್ಯವಾಕ್ಯವನ್ನು ವಿಶೇಷ ವಾಕ್ಯದಿಂದಾಗಲಿ, ಇಲ್ಲವೇ ಒಂದು ವಿಶೇಷ ವಾಕ್ಯವನ್ನು ಸಾಮಾನ್ಯ ವಾಕ್ಯದಿಂದಾಗಲಿ ಸಮರ್ಥನೆ ಮಾಡುವ ಅಲಂಕಾರವೇ
22 / 30
22. ಸುಲಿದ ಬಾಳೆಯ ಹಣ್ಣಿನಂದದಿ ಎಂಬುದು
23 / 30
23. ಎರಡು ವಸ್ತುಗಳಿಗೆ ಪರಸ್ಪರ ಸಾದೃಶ್ಯ ಇರುವುದು.
24 / 30
24. ‘ಬಿರುಗಾಳಿ ಪೊಡೆಯಲೈ ಕಂಪಿಸೀ ಫಲಿತ ಕದಳಿ ಮುರಿದಿಳೆಗೊರಗುವಂತೆ’ ಇಲ್ಲಿರುವುದು
25 / 30
25. ವಿದ್ವಾಂಸನಾದ ಆತನು ಸಾಕ್ಷಾತ್ ಸರಸ್ವತಿ
26 / 30
26. ದುರ್ಜನರು ನಿಂದಿಸುವರೆಂಬ ಭಯದಿಂದ ಸತ್ಕವಿಯಾದವನು ತನ್ನ ಕೃತಿಯನ್ನು ರಚಿಸದಿರುವನೇ?
27 / 30
27. ಸೀತೆಯ ಮುಖ ಕಮಲದಂತೆ ಅರಳಿತು
28 / 30
28. ಅರ್ಥಾಂತರನ್ಯಾಸ ಪ್ರಿಯ ಎಂದು ಯಾರನ್ನು ಕರೆಯುತ್ತಾರೆ.
29 / 30
29. ನಿರಪರಾದಕ್ಕೆ ಮೂಕಸಾಕ್ಷಿ ಎಂಬಂತೆ, ಬಾಸುಳೆಗಳದ್ದು ನೆತ್ತರುಕ್ಕಿ ಹರಿಯಿತು.
30 / 30
30. ʼಚಂದ್ರಮುಖಿʼ ಇಲ್ಲಿರುವ ಅಲಂಕಾರ
Your score is
Restart quiz