0%
194

Start the Best Preparation


Kannada Test - 10 ಅಲಂಕಾರಗಳು

1 / 30

1. ʼಕತ್ತಲೆಯ ಭಯದಿಂದ ಸೂರ್ಯ ತನ್ನ ಕಿರಣವನ್ನು ಪಸರಿಸದಿರಬಹುದೇʼ

2 / 30

2. ಉಪಮಾಲಂಕಾರದಲ್ಲಿ ವರ್ಣಿತವಾಗುವ ವಸ್ತು

3 / 30

3. ಉಪಮಾನ & ಉಪಮೇಯಗಳಿಗೆ ಸಂಬಂಧ ಕಲ್ಪಿಸಿಕೊಡುವ ಪದ

4 / 30

4. ಸೂರ್ಯನಂತೆ ಪ್ರಕಾಶಮಾನವಾಗಿದೆ.

5 / 30

5. ಸಾವಿತ್ರಿಯ ಮುಖ ಕಮಲ ಅರಳಿತು.

6 / 30

6. ಹುಡುಗನ ಮುಖ ಇಂಗು ತಿಂದ ಮಂಗನಂತಾಯಿತು.

7 / 30

7. ಪ್ರಸ್ತುತ ಮತ್ತು ಅಪ್ರಸ್ತುತ ವಸ್ತುಗಳು ಒಂದೇ ಎಂದು ಹೇಳುವ ಅಲಂಕಾರ

8 / 30

8. ಭರತನು ಹೇಳಿರುವ ಅಲಂಕಾರಗಳ ಸಂಖ್ಯೆ

9 / 30

9. ಕಲ್ಲಿನಂತಹ ಮನುಷ್ಯ

10 / 30

10. ಸುಲಿದ ಬಾಳೆಹಣ್ಣಿನಂದದಿ ಕನ್ನಡ ನುಡಿ.

11 / 30

11. ಒಂದು ಉದಾಹರಣೆಯೊಂದಿಗೆ ಇನ್ನೊಂದು ಸಂಗತಿಯನ್ನು ತಿಳಿಸುವ ಅಲಂಕಾರ_____________

12 / 30

12. ʼಸೀತೆಯ ಮುಖ ಕಮಲ ಅರಳಿತು' ಈ ವಾಕ್ಯದಲ್ಲಿರುವ ಉಪಮಾನ.

13 / 30

13. ಬಳ್ಳಿಯೊಂದೇ ಬೆಳಗುವಂದದಿ; ಗಿಡದಳೊಂದೇ ಹೂವಿದೆ ಎಂಬುದು

14 / 30

14. ಆ ಮನುಷ್ಯ ನಿಜವಾಗಿ ದೇವರು

15 / 30

15. ʼಗಾಳಿಗೋಪುರʼ ಇದೊಂದು__________

16 / 30

16. ಸೂರ್ಯನಂತೆ ಪ್ರಕಾಶಮಾನವಾಗಿದೆ ಎಂಬಲ್ಲಿ __________ಅಲಂಕಾರವಿದೆ.

17 / 30

17. ಬಿಂಬ-ಪ್ರತಿಬಿಂಬ ಭಾವ ಏರ್ಪಡುವ ಅಲಂಕಾರವೇ

18 / 30

18. ಜೈಮಿನಿ ಭಾರತದಲ್ಲಿ ಅಧಿಕವಾಗಿ ಬಳಕೆಯಾಗಿರುವ ಅಲಂಕಾರ

19 / 30

19. ಉಪಮೇಯ & ಉಪಮಾನಗಳ ನಡುವೆ ಅಭೇದಕಲ್ಪನೆ ಮಾಡಿ ಹೇಳುವ ಅಲಂಕಾರವೇ_____________

20 / 30

20. ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ

21 / 30

21. ಒಂದು ಸಾಮಾನ್ಯವಾಕ್ಯವನ್ನು ವಿಶೇಷ ವಾಕ್ಯದಿಂದಾಗಲಿ, ಇಲ್ಲವೇ ಒಂದು ವಿಶೇಷ ವಾಕ್ಯವನ್ನು ಸಾಮಾನ್ಯ ವಾಕ್ಯದಿಂದಾಗಲಿ ಸಮರ್ಥನೆ ಮಾಡುವ ಅಲಂಕಾರವೇ

22 / 30

22. ಸುಲಿದ ಬಾಳೆಯ ಹಣ್ಣಿನಂದದಿ ಎಂಬುದು

23 / 30

23. ಎರಡು ವಸ್ತುಗಳಿಗೆ ಪರಸ್ಪರ ಸಾದೃಶ್ಯ ಇರುವುದು.

24 / 30

24. ‘ಬಿರುಗಾಳಿ ಪೊಡೆಯಲೈ ಕಂಪಿಸೀ ಫಲಿತ ಕದಳಿ ಮುರಿದಿಳೆಗೊರಗುವಂತೆ’ ಇಲ್ಲಿರುವುದು

25 / 30

25. ವಿದ್ವಾಂಸನಾದ ಆತನು ಸಾಕ್ಷಾತ್ ಸರಸ್ವತಿ

26 / 30

26. ದುರ್ಜನರು ನಿಂದಿಸುವರೆಂಬ ಭಯದಿಂದ ಸತ್ಕವಿಯಾದವನು ತನ್ನ ಕೃತಿಯನ್ನು ರಚಿಸದಿರುವನೇ?

27 / 30

27. ಸೀತೆಯ ಮುಖ ಕಮಲದಂತೆ ಅರಳಿತು

28 / 30

28. ಅರ್ಥಾಂತರನ್ಯಾಸ ಪ್ರಿಯ ಎಂದು ಯಾರನ್ನು ಕರೆಯುತ್ತಾರೆ.

29 / 30

29. ನಿರಪರಾದಕ್ಕೆ ಮೂಕಸಾಕ್ಷಿ ಎಂಬಂತೆ, ಬಾಸುಳೆಗಳದ್ದು ನೆತ್ತರುಕ್ಕಿ ಹರಿಯಿತು.

30 / 30

30. ʼಚಂದ್ರಮುಖಿʼ ಇಲ್ಲಿರುವ ಅಲಂಕಾರ

Your score is

0%

Shopping Cart