0%
512

Start the Best Preparation


History Test - 8 ದಕ್ಷಿಣ ಭಾರತದ ರಾಜವಂಶಗಳು

1 / 30

1. ಗಂಗರಲ್ಲಿ ಪ್ರಸಿದ್ಧ ಅರಸ

2 / 30

2. ಮಯೂರವರ್ಮ ಇವನಿಂದ ಅಪಮಾನಿತಗೊಂಡನು

3 / 30

3. ಕರ್ನಾಟಕದಲ್ಲಿ ಸ್ಥಾಪನೆಗೊಂಡ ಮೊದಲ ರಾಜವಂಶ

4 / 30

4. ಕದಂಬರು ____ ಧರ್ಮದ ಅನುಯಾಯಿಗಳಾಗಿ _____ & ______ ಧರ್ಮಗಳನ್ನು ಪ್ರೋತ್ಸಾಹಿಸಿದರು.

5 / 30

5. ದಖನ್‌ನಲ್ಲಿ ಸ್ಥಾಪನೆಗೊಂಡ ಮೊದಲ ರಾಜವಂಶ

6 / 30

6. ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಇರುವ ಗೊಮ್ಮಟೇಶ್ವರ ವಿಗ್ರಹದ ಎತ್ತರ

7 / 30

7. ದ್ರವಸಾರ ಈತನ ಕೃತಿ

8 / 30

8. ದುರ್ವಿನೀತನು ಅನೇಕ ಕೆರೆಗಳನ್ನು ನೀರಾವರಿಗಾಗಿ ಕಟ್ಟಿಸಿದನೆಂದು ತಿಳಿಸುವ ಶಾಸನ

9 / 30

9. ಶಾತವಾಹನರ ಕೊನೆಯ ಅರಸ

10 / 30

10. ದತ್ತಕ ಸೂತ್ರಕ್ಕೆ ಟಿಪ್ಪಣಿ ಬರೆದವನು

11 / 30

11. ಶಾತವಾಹನರ ಕಾಲದಲ್ಲಿ ಈ ಭಾಷೆಯಲ್ಲಿ ಸಾಹಿತ್ಯ ಸೃಷ್ಟಿಯಾಯಿತು

12 / 30

12. ಗಜಶಾಸ್ತ್ರ ಮತ್ತು ಗಜಾಷ್ಟಕ ಕೃತಿಗಳು ಕ್ರಮವಾಗಿ

13 / 30

13. ಹಾಲನ ಕೃತಿ

14 / 30

14. ಗಂಗ ಮನೆತನದ ಸ್ಥಾಪಕ

15 / 30

15. ಹಲ್ಮಿಡಿ ಶಾಸನದ ಕರ್ತೃ

16 / 30

16. ಕಾರ್ಲೆಯಲ್ಲಿ ಚೈತ್ರಾಲಯವನ್ನು ನಿರ್ಮಿಸಿದವರು

17 / 30

17. ವಡ್ಡಕತಾ ಗ್ರಂಥದ ರಚನಾಕಾರ

18 / 30

18. ಶ್ರಿಕಾಕುಲಂ ಅನ್ನೋ ಸ್ವತಂತ್ರ ರಾಜಧಾನಿಯನ್ನಾಗಿ ಮಾಡಿಕೊಂಡವರು

19 / 30

19. ಗದ್ಯಚಿಂತಾಮಣಿ ಮತ್ತು ಷಾತ್ರ ಚೂಡಾಮಣಿ ಕೃತಿಯ ಕರ್ತೃ

20 / 30

20. ಉತ್ತರ ಮತ್ತು ದಕ್ಷಿಣ ಭಾರತವನ್ನು ಇದು ಪ್ರತ್ಯೇಕಿಸುತ್ತದೆ

21 / 30

21. ನಾಲ್ಕನೇ ರಾಚಮಲ್ಲನ ಮಂತ್ರಿ

22 / 30

22. ಕರ್ನಾಟಕದಲ್ಲಿ ದೊರೆತಿರುವ ಪ್ರಥಮ ಸಂಸ್ಕೃತ ಶಾಸನ

23 / 30

23. ಬಂಕಾಪುರ ಮತ್ತು ಪೆರೂರುಗಳು ಜ್ಞಾನಾರ್ಜನೆಯ ಕೇಂದ್ರಗಳಾಗಿದ್ದು ಇವರ ಕಾಲದಲ್ಲಿ

24 / 30

24. ಕನ್ನಡದ ಮೊದಲ ಶಾಸನ

25 / 30

25. ಕದಂಬ ಮನೆತನದ ಸ್ಥಾಪಕ

26 / 30

26. ತಮ್ಮನ್ನು ತಾವು ಇಕ್ಷ್ವಾಕು ವಂಶದವರು ಎಂದು ಕರೆದುಕೊಂಡವರು

27 / 30

27. ಪಿತೃ ಪ್ರಧಾನ ಕುಟುಂಬ ಮತ್ತು ಅವಿಭಕ್ತ ಕುಟುಂಬಕ್ಕೆ ಹೆಚ್ಚು ಪ್ರಾಧಾನ್ಯ ಕಂಡುಬರುವುದು ಈ ಸಾಮ್ರಾಜ್ಯದಲ್ಲಿ

28 / 30

28. ಚಂದ್ರವಳ್ಳಿ ಕೆರೆಯ ವಡ್ಡನ್ನು ಎತ್ತರಿಸಿದವನು

29 / 30

29. ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. A) ಇವನು ಶಾತವಾಹನರ ಪ್ರಸಿದ್ಧ ದೊರೆ. B) ಸಾಮ್ರಾಜ್ಯಕ್ಕೆ ಕಂಟಕರಾಗಿದ್ದ ಶಕರನ್ನು ಭಾರತದ ಗಡಿಯಿಂದ ಹೊರಗಟ್ಟಿ ಸಾಹಸವನ್ನು ಮೆರೆದನು. C) ಇವನಿಂದ ಶಾಲಿವಾಹನ ಶಕೆಯು ಪ್ರಾರಂಭಗೊಂಡಿತು. D) ಇವನನ್ನು ತ್ರೈಸಮುದ್ರತೋಯಪೀತ ವಾಹನ ಎನ್ನುವರು

30 / 30

30. ಕೊಂಕಣ, ಬೀರಾರ್, ಸೌರಾಷ್ಟ್ರ, ಮಾಳವಗಳನ್ನು ಗೆದ್ದು ತನ್ನ ರಾಜ್ಯಕ್ಕೆ ಸೇರಿಸಿಕೊಂಡವನು

Your score is

0%

Shopping Cart