Start the Best Preparation
History Test - 8 ದಕ್ಷಿಣ ಭಾರತದ ರಾಜವಂಶಗಳು
1 / 30
1. ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. A) ಇವನು ಶಾತವಾಹನರ ಪ್ರಸಿದ್ಧ ದೊರೆ. B) ಸಾಮ್ರಾಜ್ಯಕ್ಕೆ ಕಂಟಕರಾಗಿದ್ದ ಶಕರನ್ನು ಭಾರತದ ಗಡಿಯಿಂದ ಹೊರಗಟ್ಟಿ ಸಾಹಸವನ್ನು ಮೆರೆದನು. C) ಇವನಿಂದ ಶಾಲಿವಾಹನ ಶಕೆಯು ಪ್ರಾರಂಭಗೊಂಡಿತು. D) ಇವನನ್ನು ತ್ರೈಸಮುದ್ರತೋಯಪೀತ ವಾಹನ ಎನ್ನುವರು
2 / 30
2. ದತ್ತಕ ಸೂತ್ರಕ್ಕೆ ಟಿಪ್ಪಣಿ ಬರೆದವನು
3 / 30
3. ಹಲ್ಮಿಡಿ ಶಾಸನದ ಕರ್ತೃ
4 / 30
4. ಬಂಕಾಪುರ ಮತ್ತು ಪೆರೂರುಗಳು ಜ್ಞಾನಾರ್ಜನೆಯ ಕೇಂದ್ರಗಳಾಗಿದ್ದು ಇವರ ಕಾಲದಲ್ಲಿ
5 / 30
5. ದುರ್ವಿನೀತನು ಅನೇಕ ಕೆರೆಗಳನ್ನು ನೀರಾವರಿಗಾಗಿ ಕಟ್ಟಿಸಿದನೆಂದು ತಿಳಿಸುವ ಶಾಸನ
6 / 30
6. ಗಜಶಾಸ್ತ್ರ ಮತ್ತು ಗಜಾಷ್ಟಕ ಕೃತಿಗಳು ಕ್ರಮವಾಗಿ
7 / 30
7. ತಮ್ಮನ್ನು ತಾವು ಇಕ್ಷ್ವಾಕು ವಂಶದವರು ಎಂದು ಕರೆದುಕೊಂಡವರು
8 / 30
8. ಕದಂಬ ಮನೆತನದ ಸ್ಥಾಪಕ
9 / 30
9. ಪಿತೃ ಪ್ರಧಾನ ಕುಟುಂಬ ಮತ್ತು ಅವಿಭಕ್ತ ಕುಟುಂಬಕ್ಕೆ ಹೆಚ್ಚು ಪ್ರಾಧಾನ್ಯ ಕಂಡುಬರುವುದು ಈ ಸಾಮ್ರಾಜ್ಯದಲ್ಲಿ
10 / 30
10. ವಡ್ಡಕತಾ ಗ್ರಂಥದ ರಚನಾಕಾರ
11 / 30
11. ಕೊಂಕಣ, ಬೀರಾರ್, ಸೌರಾಷ್ಟ್ರ, ಮಾಳವಗಳನ್ನು ಗೆದ್ದು ತನ್ನ ರಾಜ್ಯಕ್ಕೆ ಸೇರಿಸಿಕೊಂಡವನು
12 / 30
12. ಶಾತವಾಹನರ ಕೊನೆಯ ಅರಸ
13 / 30
13. ಹಾಲನ ಕೃತಿ
14 / 30
14. ದ್ರವಸಾರ ಈತನ ಕೃತಿ
15 / 30
15. ಉತ್ತರ ಮತ್ತು ದಕ್ಷಿಣ ಭಾರತವನ್ನು ಇದು ಪ್ರತ್ಯೇಕಿಸುತ್ತದೆ
16 / 30
16. ಗದ್ಯಚಿಂತಾಮಣಿ ಮತ್ತು ಷಾತ್ರ ಚೂಡಾಮಣಿ ಕೃತಿಯ ಕರ್ತೃ
17 / 30
17. ಗಂಗ ಮನೆತನದ ಸ್ಥಾಪಕ
18 / 30
18. ನಾಲ್ಕನೇ ರಾಚಮಲ್ಲನ ಮಂತ್ರಿ
19 / 30
19. ಕರ್ನಾಟಕದಲ್ಲಿ ಸ್ಥಾಪನೆಗೊಂಡ ಮೊದಲ ರಾಜವಂಶ
20 / 30
20. ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಇರುವ ಗೊಮ್ಮಟೇಶ್ವರ ವಿಗ್ರಹದ ಎತ್ತರ
21 / 30
21. ಚಂದ್ರವಳ್ಳಿ ಕೆರೆಯ ವಡ್ಡನ್ನು ಎತ್ತರಿಸಿದವನು
22 / 30
22. ದಖನ್ನಲ್ಲಿ ಸ್ಥಾಪನೆಗೊಂಡ ಮೊದಲ ರಾಜವಂಶ
23 / 30
23. ಕಾರ್ಲೆಯಲ್ಲಿ ಚೈತ್ರಾಲಯವನ್ನು ನಿರ್ಮಿಸಿದವರು
24 / 30
24. ಶಾತವಾಹನರ ಕಾಲದಲ್ಲಿ ಈ ಭಾಷೆಯಲ್ಲಿ ಸಾಹಿತ್ಯ ಸೃಷ್ಟಿಯಾಯಿತು
25 / 30
25. ಶ್ರಿಕಾಕುಲಂ ಅನ್ನೋ ಸ್ವತಂತ್ರ ರಾಜಧಾನಿಯನ್ನಾಗಿ ಮಾಡಿಕೊಂಡವರು
26 / 30
26. ಗಂಗರಲ್ಲಿ ಪ್ರಸಿದ್ಧ ಅರಸ
27 / 30
27. ಕರ್ನಾಟಕದಲ್ಲಿ ದೊರೆತಿರುವ ಪ್ರಥಮ ಸಂಸ್ಕೃತ ಶಾಸನ
28 / 30
28. ಮಯೂರವರ್ಮ ಇವನಿಂದ ಅಪಮಾನಿತಗೊಂಡನು
29 / 30
29. ಕನ್ನಡದ ಮೊದಲ ಶಾಸನ
30 / 30
30. ಕದಂಬರು ____ ಧರ್ಮದ ಅನುಯಾಯಿಗಳಾಗಿ _____ & ______ ಧರ್ಮಗಳನ್ನು ಪ್ರೋತ್ಸಾಹಿಸಿದರು.
Your score is
Restart quiz