0%
352

Start the Best Preparation


History Test - 10 ರಾಷ್ಟ್ರಕೂಟರು & ಕಲ್ಯಾಣದ ಚಾಲುಕ್ಯರು

1 / 30

1. ಬಸವೇಶ್ವರರು ಉಪದೇಶ ಮಾಡಿದ್ದು

2 / 30

2. ಕಲ್ಯಾಣವೆಂಬ ಹೊಸನಗರವನ್ನು ಕಟ್ಟಿ ರಾಜಧಾನಿಯನ್ನಾಗಿ ಮಾಡಿದ ಕೀರ್ತಿ ಯಾರಿಗೆ ಸಲ್ಲುತ್ತದೆ?

3 / 30

3. ಕಾಶಿ ವಿಶ್ವೇಶ್ವರ ದೇವಾಲಯ ಕಂಡು ಬರುವುದು

4 / 30

4. ಧರ್ಮಾಮೃತ ಮತ್ತು ಮಿತಾಕ್ಷರ ಸಂಹಿತೆ ಹಾಗೂ ಪಂಚತಂತ್ರ ಕೃತಿಯ ರಚನಾಕಾರರು

5 / 30

5. ಈ ಕೆಳಗಿನವುಗಳಲ್ಲಿ ಕಲ್ಯಾಣಿ ಚಾಲುಕ್ಯರ ಆಶ್ರಯದಲ್ಲಿದ್ದ ಕವಿಗಳು

6 / 30

6. ರಾಷ್ಟ್ರಕೂಟ ಮನೆತನದಲ್ಲಿ ಅಮೋಘವರ್ಷನನ್ನು ಕುರಿತು ಜಗತ್ತಿನ ನಾಲ್ವರು ಪ್ರಬಲ ಚಕ್ರವರ್ತಿಗಳಲ್ಲಿ ಒಬ್ಬರು ಎಂದು ವರ್ಣಿಸಿದ ಇತಿಹಾಸಕಾರ

7 / 30

7. ಕಲ್ಯಾಣಿ ಚಾಲುಕ್ಯರ ಮುಖ್ಯ ಆದಾಯ

8 / 30

8. ಮಹಾದೇವ ದೇವಾಲಯ, ಮಲ್ಲಿಕಾರ್ಜುನ ಮಂದಿರ, ತ್ರಿ ಕೋಟೇಶ್ವರ ದೇವಾಲಯಗಳು ಕಂಡುಬರುವುದು ಕ್ರಮವಾಗಿ

9 / 30

9. ಸಂಸ್ಕೃತ ಸಾಹಿತ್ಯದ ವಿಶ್ವಕೋಶ ಎನಿಸಿದ ಮಾನಸೋಲ್ಲೋಸ ಕೃತಿಯ ರಚನಕಾರ

10 / 30

10. ಗದಾಯುದ್ಧ/ಸಾಹಸಭೀಮ ವಿಜಯ ಕೃತಿಯ ರಚನಾಕಾರ

11 / 30

11. ವಿಕ್ರಮಾರ್ಜುನ ವಿಜಯ, ಆದಿಪುರಾಣ ಈ ಕೃತಿಗಳು ಕ್ರಮವಾಗಿ ಈ ಕೆಳಗಿನವರಿಗೆ ಸಂಬಂಧಿಸಿವೆ

12 / 30

12. ಯಾವ ವಿಶ್ವವಿದ್ಯಾಲಯ ಆದಿಕವಿ ಪಂಪನ ಹೆಸರಿನಲ್ಲಿ ನಾಡೋಜ ಎಂಬ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ

13 / 30

13. ಸಾ.ಶ (1076) ಚಾಲುಕ್ಯ ವಿಕ್ರಮಶಕೆಯನ್ನು ಪ್ರಾರಂಭಿಸಿದವನು

14 / 30

14. ಗದ್ಯಾಣ, ಪಣ, ದ್ರಮ್ಮ, ಪೊನ್, ಸುವರ್ಣ ಎಂಬ ನಾಣ್ಯಗಳನ್ನು ಟಂಕಿಸಲು ಟಂಕ ಶಾಲೆಗಳನ್ನು ಸ್ಥಾಪಿಸಿದ್ದು

15 / 30

15. ಕ್ಷಿತಿ ತಲದಲ್ಲಿ ಕಲ್ಯಾಣದಂತಹ ನಗರ ಹಿಂದಿರಲಿಲ್ಲ ಮುಂದಿರಲಾರದು ವಿಕ್ರಮಾದಿತ್ಯನಂತಹ ದೊರೆಯನ್ನು ಕಂಡಿಲ್ಲ ಕೇಳಿಲ್ಲ ಎಂದು ಹೇಳಿದವರು

16 / 30

16. ತ್ರಿವಿಕ್ರಮ, ಹಲಾಯುಧ, ಪೊನ್ನ – ಈ ಸಾಹಿತಿಗಳ ಕೃತಿಗಳು ಅನುಕ್ರಮವಾಗಿ

17 / 30

17. ಚೋಳರ ರಾಜಾಧಿರಾಜನನ್ನು ಕೊಪ್ಪಂ ಎಂಬಲ್ಲಿ ಸೋಲಿಸಿದವನು

18 / 30

18. ರಾಷ್ಟ್ರಕೂಟರಲ್ಲಿ ವಿದೇಶಿ ವ್ಯವಹಾರ ನೋಡಿಕೊಳ್ಳುವನು

19 / 30

19. ವಡ್ಡಾರಾಧನೆ ಗದ್ಯಕೃತಿಯ ರಚನಕಾರ

20 / 30

20. ರಾಷ್ಟ್ರಕೂಟರು ಈ ಕೆಳಗಿನ ಯಾರ ಸಾಮಂತರಾಗಿದ್ದರು

21 / 30

21. ರಾಷ್ಟ್ರಕೂಟರ ರಾಜ ಎರಡನೇ ಕರ್ಕನನ್ನು ಪರಾಬಾಬ ಗೊಳಿಸಿ 24 ವರ್ಷಗಳ ಕಾಲ ಆಡಳಿತ ನಡೆಸಿದವನು

22 / 30

22. ರಾಷ್ಟ್ರಕೂಟ ಮನೆತನವನ್ನು ಆಳಿದ ರಾಜರುಗಳ ಸರಿಯಾದ ಅನುಕ್ರಮ

23 / 30

23. ರಾಷ್ಟ್ರಕೂಟರ ಕಾಲದ ಪ್ರಮುಖ ವಿದ್ಯಾ ಕೇಂದ್ರ

24 / 30

24. ರಾಷ್ಟ್ರಕೂಟರ ಕಾಲದಲ್ಲಿ ಈ ಕೆಳಗಿನ ಭಾಷೆಗಳ ಸಾಹಿತ್ಯಕ್ಕೆ ಪ್ರೋತ್ಸಾಹ ದೊರೆಯಿತು

25 / 30

25. ಇವನ ಕಾಲದಲ್ಲಿ ರಾಷ್ಟ್ರಕೂಟ ಮನೆತನ ದುರ್ಬಲಗೊಂಡಿತು

26 / 30

26. ಸಂಗೀತ ಚೂಡಾಮಣಿ ಕೃತಿಯ ರಚನಕಾರ

27 / 30

27. ಕಲಚೂರಿ ಬಿಜ್ಜಳನು ಕಲ್ಯಾಣವನ್ನು ಆಕ್ರಮಿಸಿ ಸ್ವತಂತ್ರವಾಗಿ ಆಳತೊಡಗಿದ್ದು ಇವನ ಕಾಲದಲ್ಲಿ

28 / 30

28. ಕಡಿತವೇರ್ಗಡೆ ಎಂಬ ಅಧಿಕಾರಿಯನ್ನು ಯಾವುದಕ್ಕೆ ನೇಮಿಸಲಾಗಿತ್ತು

29 / 30

29. ಎಲ್ಲೋರದ ಕೈಲಾಸನಾಥ ಮಂದಿರವು ಏಕಶಿಲೆಯ ಅದ್ಭುತ ರಚನೆ ಇದರ ನಿರ್ಮಾತೃ

30 / 30

30. ಕಾಯಕವೇ ಕೈಲಾಸ ಎಂದು ಸಾರಿದ ಜಗಜ್ಯೋತಿ ಬಸವೇಶ್ವರರು ಅನುಭವ ಮಂಟಪವನ್ನು ಸ್ಥಾಪಿಸಿದ್ದು

Your score is

0%

Shopping Cart