0%
670

Start the Best Preparation


History Test - 5 ಕುಷಾಣರು

1 / 30

1. ಗಾಂಧಾರ ಕಲಾಕಾರನು ಗ್ರೀಕ್ ಕರಕುಶಲತೆ ಹಾಗೂ ಭಾರತೀಯ ಹೃದಯವನ್ನು ಹೊಂದಿದ್ದನು ಎಂದವರು

2 / 30

2. ಸಾ.ಶ 78 ರಲ್ಲಿ ಶಕ ವರ್ಷವನ್ನು ಆರಂಭಿಸಿದವರು

3 / 30

3. ಗಾಂಧಾರ ಕಲಾ ಶೈಲಿ

4 / 30

4. ತಾಮ್ರದ ನಾಣ್ಯಗಳನ್ನು ಟಂಕಿಸಿದವರು

5 / 30

5. ಕುಶಾನರ ಕಾಲದಲ್ಲಿ ಈ ಪಂಥವು ಹೆಚ್ಚಿನ ಪ್ರೋತ್ಸಾಹವನ್ನು ಪಡೆಯಿತು.

6 / 30

6. ಬೌದ್ಧ ಧರ್ಮದ ವಿವಾದಗಳನ್ನು ಪರಿಹರಿಸುವುದೇ ಈ ಸಭೆಯ ಉದ್ದೇಶ

7 / 30

7. ಯುಚಿ ಬಣಗಳು ಐಕ್ಯಗೊಂಡಿದ್ದು ಇವನ ಕಾಲದಲ್ಲಿ

8 / 30

8. ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. 1) ಇವನು ಕಾಶ್ಮೀರವನ್ನು ಗೆದ್ದುಕೊಂಡನು 2) ಕಾಣಿಸಪುರ ಎಂಬ ಪಟ್ಟಣಕ್ಕೆ ಅಡಿಪಾಯ ಹಾಕಿದನು 3) ಮಗಧದ ಮೇಲೆ ದಾಳಿ ಮಾಡಿ ಆಕ್ರಮಿಸಿಕೊಂಡನು

9 / 30

9. ಕನಿಷ್ಕನ ಕಾಲದಲ್ಲಿ ನಡೆದ ನಾಲ್ಕನೇ ಬೌದ್ಧ ಧರ್ಮ ಸಮ್ಮೇಳನ

10 / 30

10. ಅಶ್ವಘೋಷ, ವಸುಮಿತ್ರ, ಸಂಗರಕ್ಷ ಎಂಬ ಬೌದ್ಧ ವಿದ್ವಾಂಸರನ್ನು ಹೊಂದಿದ ಅರಸ

11 / 30

11. ಪಾನ್ – ಚೌನಿಂದ ಸೋಲು ಅನುಭವಿಸಿದ್ದ ಅರಸ

12 / 30

12. ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. 1) ವಿಗ್ರಹಗಳಿಗೆ ಮೆರುಗು ನೀಡುವುದು ಈ ಕಲೆಯ ಪ್ರಮುಖ ಲಕ್ಷಣ 2) ಕಲಾ ಶೈಲಿಯಲ್ಲಿ ಅಳೆತ್ತರದ ಗೌತಮ ಬುದ್ಧನ ವಿಗ್ರಹಗಳನ್ನು ಕೆತ್ತಲಾಗಿದೆ 3) ಬಹುತೇಕ ಈ ನಮೂನೆಗಳನ್ನು ಕಲ್ಲು, ಅರಲುಗಚ್ಚು ಮತ್ತು ಜೇಡಿಮಣ್ಣಿನಿಂದ ತಯಾರಿಸಲಾಗಿದೆ 4) ಇದರ ತಾಂತ್ರಿಕತೆ ಗ್ರೀಕ್ಷೇಲಿ ಮತ್ತು ಆದರ್ಶ ಸ್ಪೂರ್ತಿ ವ್ಯಕ್ತಿತ್ವ ಭಾರತೀಯರದ್ದು

13 / 30

13. ಕನಿಷ್ಕನ ಆಳ್ವಿಕೆಯ ವ್ಯಾಪ್ತಿಯು

14 / 30

14. ಮಹಾವಿಭಾಷ ಎಂದು ಕರೆಯಲ್ಪಡುವ ಪುಸ್ತಕ ರೂಪಕ್ಕೆ ಪೀಠಕಗಳ ಮೇಲೆ ವಿಮರ್ಶೆಯನ್ನು ಸಿದ್ಧಪಡಿಸಿದ್ದು

15 / 30

15. ಮಧ್ಯ ಏಷ್ಯಾದಿಂದ ಭಾರತಕ್ಕೆ ವಲಸೆ ಬಂದ ಅಲೆಮಾರಿ ಜನಾಂಗದ ಮೂಲ ಹೊಂದಿದವರು

16 / 30

16. ಕನಿಷ್ಕನು ಯಾವ ಧರ್ಮಕ್ಕೆ ರಾಜಾಶ್ರಯ ನೀಡಿದನು

17 / 30

17. ಕನಿಷ್ಕ ಚೀನಾದ ಈ ಕೆಳಗಿನ ಪ್ರಾಂತ್ಯಗಳನ್ನು ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡನು

18 / 30

18. ಕನಿಷ್ಕನನ್ನು ಶಕಯುಗದ ಸ್ಥಾಪಕನೆಂದು ಅಭಿಪ್ರಾಯಪಟ್ಟವರು

19 / 30

19. 4 ನೇ ಬೌದ್ಧ ಧರ್ಮ ಸಮ್ಮೇಳನದ ಅಧ್ಯಕ್ಷತೆ ವಹಿಸಿದವರು

20 / 30

20. ವಿಗ್ರಹಗಳು ಮತ್ತು ಪ್ರತಿಮೆಗಳಲ್ಲಿ ಬುದ್ಧನನ್ನು ಇವರನ್ನು ಹೋಲುವಂತೆ ಕೆತ್ತಲಾಗಿದೆ

21 / 30

21. ಯುಚಿಗಳು ಮೂಲತಃ _________ ಸೇರಿದವರು

22 / 30

22. ಯುಚಿ ಸಂತತಿಗೆ ಸೇರಿದವರು

23 / 30

23. ಕನಿಷ್ಕನು ಬೌದ್ಧ ಧರ್ಮ ಪ್ರಚಾರಕ್ಕಾಗಿ ನಿಯೋಗವನ್ನು ಇಲ್ಲಿಗೆ ಕಳುಹಿಸಿದನು 1) ಚೀನಾ 2) ಮಧ್ಯ ಏಷ್ಯಾ 3) ಭಾರತ 4) ಶ್ರೀಲಂಕಾ

24 / 30

24. ಸಾ. ಶ 120ರಲ್ಲಿ ಕನಿಷ್ಕನು ಸಿಂಹಾಸನಕ್ಕೆ ಬಂದವನೆಂದು ಅಭಿಪ್ರಾಯ ಪಟ್ಟವರು

25 / 30

25. 4ನೇ ಬೌದ್ಧ ಧರ್ಮ ಸಮ್ಮೇಳನ ನಡೆದದ್ದು

26 / 30

26. ಕುಶಾನರ ಮನೆತನದ ಸ್ಥಾಪಕ

27 / 30

27. ಹೇಳಿಕೆ ಎ – ಕನಿಷ್ಕನು ಒಬ್ಬ ಮಹಾನ್ ಯೋಧನಾಗಿದ್ದು ಅಧಿಕಾರಕ್ಕೆ ಬಂದ ನಂತರ ತನ್ನ ಸಾಮ್ರಾಜ್ಯದ ಎಲ್ಲೆಗಳನ್ನು ಎಲ್ಲಾ ದಿಕ್ಕುಗಳಲ್ಲಿ ತ್ವರಿತವಾಗಿ ವಿಸ್ತರಿಸಿದನು ಸಮರ್ಥನೆ ಆರ್ – ಇವನ ಸಾಮ್ರಾಜ್ಯವು ಬ್ಯಾಕ್ಟ್ರೀಯಾ, ಪರ್ಷಿಯಾ, ಅಫ್ಘಾನಿಸ್ತಾನ್, ಪಂಜಾಬ್ ಮತ್ತು ಸಿಂಧನ ವಿಸ್ತಾರವಾದ ಪ್ರದೇಶವನ್ನು ಹೊಂದಿತ್ತು

28 / 30

28. ಕುಶಾನರ ರಾಜಧಾನಿ

29 / 30

29. ಇವನ ಕಾಲದಲ್ಲಿ ಚಿನ್ನದ ನಾಣ್ಯಗಳನ್ನು ಹೊರಡಿಸಲಾಯಿತು

30 / 30

30. ಕಾಣಿಸಪುರ ಇಂದು

Your score is

0%

Shopping Cart