Start the Best Preparation
History Test - 3 ನಮ್ಮ ಹೆಮ್ಮಯ ರಾಜ್ಯ ಕರ್ನಾಟಕ
1 / 27
1. ಸಿರಿಗನ್ನಡಂ ಗೆಲ್ಗೆ ಸಪ್ತಾಕ್ಷರಿ ಮಂತ್ರವನ್ನು ಕೊಟ್ಟವರು
2 / 27
2. ಕಲೆಯ ತವರೂರು
3 / 27
3. ಬಂಡೀಪುರ, ನಾಗರಹೊಳೆ, ಮಲೆ ಮಹದೇಶ್ವರ ಬೆಟ್ಟ, ಪುಷ್ಪಗಿರಿ ಅರಣ್ಯ ಕಂಡುಬರುವುದು
4 / 27
4. ವಚನ ಸಾಹಿತ್ಯದ ಪಿತಾಮಹ
5 / 27
5. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ಸ್ಥಾಪಿಸಲಾದ ವರ್ಷ
6 / 27
6. ಮೈಸೂರು ವಿಶ್ವವಿದ್ಯಾಲಯ ಆರಂಭವಾಗಿದ್ದು
7 / 27
7. ಸಾಹಿತಿ ಎಚ್ ಎಲ್ ನಾಗೇಗೌಡರು ಸ್ಥಾಪಿಸಿದ ಜಾನಪದ ಲೋಕ ಯಾವ ಜಿಲ್ಲೆಯಲ್ಲಿದೆ
8 / 27
8. ಬಳ್ಳಾರಿ ಜಿಲ್ಲೆಯ ವಿಭಜಿಸಿ ಹೊಸದಾಗಿ ವಿಜಯನಗರ ಜಿಲ್ಲೆಯನ್ನು ಹುಟ್ಟು ಹಾಕಿದ್ದು
9 / 27
9. ಈ ಪ್ರದೇಶವನ್ನು ತುಳುನಾಡು ಎಂದು ಕರೆಯುತ್ತಿದ್ದರು
10 / 27
10. ಅಂತರಾಷ್ಟ್ರೀಯ ಹಿಂದೂಸ್ತಾನಿ ಸಂಗೀತಗಾರರ ತವರೂರು
11 / 27
11. ಹಾಲೇರಿ ಮನೆತನದ ರಾಜಧಾನಿ
12 / 27
12. ನಮ್ಮ ರಾಜ್ಯದಲ್ಲಿ ಸಮಾಜವಾದಿ ಚಳುವಳಿಗೆ ಅಡಿಪಾಯ ಹಾಕಿದವರು
13 / 27
13. ಕರ್ನಾಟಕದ ವಾಣಿಜ್ಯ ಕೇಂದ್ರ
14 / 27
14. ಕರ್ನಾಟಕದ ನಯಾಗರ
15 / 27
15. ರವಿಕೆ ಕಣದ ಉತ್ಪಾದನೆಗೆ ಹೆಸರುವಾಸಿಯಾದದ್ದು
16 / 27
16. ಅಂಶಿ ರಾಷ್ಟ್ರೀಯ ಉದ್ಯಾನವನ ಯಾವ ನದಿಯ ದಡದಲ್ಲಿದೆ
17 / 27
17. ಹೇಳಿಕೆ – ಎ – 7ನೇ ಶತಮಾನದಿಂದ 14ನೇ ಶತಮಾನದ ವರೆಗೆ ಆಳುಪ ಮನೆತನದ ಅರಸರು ಆಳ್ವಿಕೆ ನಡೆಸಿದರು ಸಮರ್ಥನೆ – ಆರ್ – ಬೇರೆ ಬೇರೆ ಕಾಲಘಟ್ಟಗಳಲ್ಲಿ ಉದ್ಯಾವರ, ಮಂಗಲಪುರ, ಹುಂಚ ಮತ್ತು ಬನವಾಸಿಗಳು ಅಳುಪರ ರಾಜಧಾನಿಗಳಾಗಿದ್ದವು.
18 / 27
18. ಹುಕ್ಕೇರಿ ಬಾಳಪ್ಪ, ಸುಕ್ರಿ ಬೊಮ್ಮನಗೌಡ, ನಿಂಗಮ್ಮ, ಲೋಕಾಪುರ ದೇಶಪಾಂಡೆ ಇವರು ಈ ಕೆಳಗಿನ ವಿಭಾಗಕ್ಕೆ ಸೇರಿದವರು
19 / 27
19. ಹೇಳಿಕೆ ಎ – ರಾಯಚೂರು ಜಿಲ್ಲೆಯು ಹಟ್ಟಿ ಚಿನ್ನದ ಗಣಿ ಹೊಂದಿದೆ ಸಮರ್ಥನೆ ಆರ್ – ಭಾರತದಲ್ಲಿ ಅತಿ ಹೆಚ್ಚು ಚಿನ್ನವನ್ನು ಉತ್ಪಾದನೆ ಮಾಡುವ ಗಣಿಯಾಗಿದೆ.
20 / 27
20. ಹೈದರಾಬಾದ್ ಸಂಸ್ಥಾನ ಭಾರತ ಗಣರಾಜ್ಯದಲ್ಲಿ ವಿಲೀನಗೊಂಡಿದ್ದು
21 / 27
21. ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಆಡಳಿತ ನಡೆಸಿದ್ದು
22 / 27
22. ನಿಜಾಂಶಾಹಿ ವಿಮೋಚನಾ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದವರು
23 / 27
23. ಕಾರಂಜಾ ಅಣೆಕಟ್ಟು ಈ ಜಿಲ್ಲೆಯ ವರದಾನ
24 / 27
24. ತಪ್ಪಾದ ಹೇಳಿಕೆಯನ್ನು ಗುರುತಿಸಿ.
25 / 27
25. ಉತ್ತರ ಕನ್ನಡ ಜಿಲ್ಲೆಯ ಒಟ್ಟು ವಿಸ್ತೀರ್ಣದ ಅರಣ್ಯ ಪ್ರದೇಶ
26 / 27
26. ತಪ್ಪಾದ ಹೇಳಿಕೆಯನ್ನು ಗುರುತಿಸಿ.
27 / 27
27. ಸುಧಾರಿತ ಬೀಜವನ್ನು ಉತ್ಪಾದಿಸುವ ಪ್ರಮುಖ ಕೇಂದ್ರ
Your score is
Restart quiz