0%
788

Start the Best Preparation


History Test - 3 ನಮ್ಮ ಹೆಮ್ಮಯ ರಾಜ್ಯ ಕರ್ನಾಟಕ

1 / 27

1. ಸಿರಿಗನ್ನಡಂ ಗೆಲ್ಗೆ ಸಪ್ತಾಕ್ಷರಿ ಮಂತ್ರವನ್ನು ಕೊಟ್ಟವರು

2 / 27

2. ಕಲೆಯ ತವರೂರು

3 / 27

3. ಬಂಡೀಪುರ, ನಾಗರಹೊಳೆ, ಮಲೆ ಮಹದೇಶ್ವರ ಬೆಟ್ಟ, ಪುಷ್ಪಗಿರಿ ಅರಣ್ಯ ಕಂಡುಬರುವುದು

4 / 27

4. ವಚನ ಸಾಹಿತ್ಯದ ಪಿತಾಮಹ

5 / 27

5. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ಸ್ಥಾಪಿಸಲಾದ ವರ್ಷ

6 / 27

6. ಮೈಸೂರು ವಿಶ್ವವಿದ್ಯಾಲಯ ಆರಂಭವಾಗಿದ್ದು

7 / 27

7. ಸಾಹಿತಿ ಎಚ್ ಎಲ್ ನಾಗೇಗೌಡರು ಸ್ಥಾಪಿಸಿದ ಜಾನಪದ ಲೋಕ ಯಾವ ಜಿಲ್ಲೆಯಲ್ಲಿದೆ

8 / 27

8. ಬಳ್ಳಾರಿ ಜಿಲ್ಲೆಯ ವಿಭಜಿಸಿ ಹೊಸದಾಗಿ ವಿಜಯನಗರ ಜಿಲ್ಲೆಯನ್ನು ಹುಟ್ಟು ಹಾಕಿದ್ದು

9 / 27

9. ಈ ಪ್ರದೇಶವನ್ನು ತುಳುನಾಡು ಎಂದು ಕರೆಯುತ್ತಿದ್ದರು

10 / 27

10. ಅಂತರಾಷ್ಟ್ರೀಯ ಹಿಂದೂಸ್ತಾನಿ ಸಂಗೀತಗಾರರ ತವರೂರು

11 / 27

11. ಹಾಲೇರಿ ಮನೆತನದ ರಾಜಧಾನಿ

12 / 27

12. ನಮ್ಮ ರಾಜ್ಯದಲ್ಲಿ ಸಮಾಜವಾದಿ ಚಳುವಳಿಗೆ ಅಡಿಪಾಯ ಹಾಕಿದವರು

13 / 27

13. ಕರ್ನಾಟಕದ ವಾಣಿಜ್ಯ ಕೇಂದ್ರ

14 / 27

14. ಕರ್ನಾಟಕದ ನಯಾಗರ

15 / 27

15. ರವಿಕೆ ಕಣದ ಉತ್ಪಾದನೆಗೆ ಹೆಸರುವಾಸಿಯಾದದ್ದು

16 / 27

16. ಅಂಶಿ ರಾಷ್ಟ್ರೀಯ ಉದ್ಯಾನವನ ಯಾವ ನದಿಯ ದಡದಲ್ಲಿದೆ

17 / 27

17. ಹೇಳಿಕೆ – ಎ – 7ನೇ ಶತಮಾನದಿಂದ 14ನೇ ಶತಮಾನದ ವರೆಗೆ ಆಳುಪ ಮನೆತನದ ಅರಸರು ಆಳ್ವಿಕೆ ನಡೆಸಿದರು ಸಮರ್ಥನೆ – ಆರ್ – ಬೇರೆ ಬೇರೆ ಕಾಲಘಟ್ಟಗಳಲ್ಲಿ ಉದ್ಯಾವರ, ಮಂಗಲಪುರ, ಹುಂಚ ಮತ್ತು ಬನವಾಸಿಗಳು ಅಳುಪರ ರಾಜಧಾನಿಗಳಾಗಿದ್ದವು.

18 / 27

18. ಹುಕ್ಕೇರಿ ಬಾಳಪ್ಪ, ಸುಕ್ರಿ ಬೊಮ್ಮನಗೌಡ, ನಿಂಗಮ್ಮ, ಲೋಕಾಪುರ ದೇಶಪಾಂಡೆ ಇವರು ಈ ಕೆಳಗಿನ ವಿಭಾಗಕ್ಕೆ ಸೇರಿದವರು

19 / 27

19. ಹೇಳಿಕೆ ಎ – ರಾಯಚೂರು ಜಿಲ್ಲೆಯು ಹಟ್ಟಿ ಚಿನ್ನದ ಗಣಿ ಹೊಂದಿದೆ ಸಮರ್ಥನೆ ಆರ್ – ಭಾರತದಲ್ಲಿ ಅತಿ ಹೆಚ್ಚು ಚಿನ್ನವನ್ನು ಉತ್ಪಾದನೆ ಮಾಡುವ ಗಣಿಯಾಗಿದೆ.

20 / 27

20. ಹೈದರಾಬಾದ್ ಸಂಸ್ಥಾನ ಭಾರತ ಗಣರಾಜ್ಯದಲ್ಲಿ ವಿಲೀನಗೊಂಡಿದ್ದು

21 / 27

21. ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಆಡಳಿತ ನಡೆಸಿದ್ದು

22 / 27

22. ನಿಜಾಂಶಾಹಿ ವಿಮೋಚನಾ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದವರು

23 / 27

23. ಕಾರಂಜಾ ಅಣೆಕಟ್ಟು ಈ ಜಿಲ್ಲೆಯ ವರದಾನ

24 / 27

24. ತಪ್ಪಾದ ಹೇಳಿಕೆಯನ್ನು ಗುರುತಿಸಿ.

25 / 27

25. ಉತ್ತರ ಕನ್ನಡ ಜಿಲ್ಲೆಯ ಒಟ್ಟು ವಿಸ್ತೀರ್ಣದ ಅರಣ್ಯ ಪ್ರದೇಶ

26 / 27

26. ತಪ್ಪಾದ ಹೇಳಿಕೆಯನ್ನು ಗುರುತಿಸಿ.

27 / 27

27. ಸುಧಾರಿತ ಬೀಜವನ್ನು ಉತ್ಪಾದಿಸುವ ಪ್ರಮುಖ ಕೇಂದ್ರ

Your score is

0%

Shopping Cart