0%
194

Start the Best Preparation


Kannada Test - 10 ಅಲಂಕಾರಗಳು

1 / 30

1. ಬಿಂಬ-ಪ್ರತಿಬಿಂಬ ಭಾವ ಏರ್ಪಡುವ ಅಲಂಕಾರವೇ

2 / 30

2. ನಿರಪರಾದಕ್ಕೆ ಮೂಕಸಾಕ್ಷಿ ಎಂಬಂತೆ, ಬಾಸುಳೆಗಳದ್ದು ನೆತ್ತರುಕ್ಕಿ ಹರಿಯಿತು.

3 / 30

3. ʼಕತ್ತಲೆಯ ಭಯದಿಂದ ಸೂರ್ಯ ತನ್ನ ಕಿರಣವನ್ನು ಪಸರಿಸದಿರಬಹುದೇʼ

4 / 30

4. ಸೀತೆಯ ಮುಖ ಕಮಲದಂತೆ ಅರಳಿತು

5 / 30

5. ಎರಡು ವಸ್ತುಗಳಿಗೆ ಪರಸ್ಪರ ಸಾದೃಶ್ಯ ಇರುವುದು.

6 / 30

6. ಆ ಮನುಷ್ಯ ನಿಜವಾಗಿ ದೇವರು

7 / 30

7. ಜೈಮಿನಿ ಭಾರತದಲ್ಲಿ ಅಧಿಕವಾಗಿ ಬಳಕೆಯಾಗಿರುವ ಅಲಂಕಾರ

8 / 30

8. ಉಪಮಾನ & ಉಪಮೇಯಗಳಿಗೆ ಸಂಬಂಧ ಕಲ್ಪಿಸಿಕೊಡುವ ಪದ

9 / 30

9. ಸೂರ್ಯನಂತೆ ಪ್ರಕಾಶಮಾನವಾಗಿದೆ.

10 / 30

10. ಬಳ್ಳಿಯೊಂದೇ ಬೆಳಗುವಂದದಿ; ಗಿಡದಳೊಂದೇ ಹೂವಿದೆ ಎಂಬುದು

11 / 30

11. ಉಪಮಾಲಂಕಾರದಲ್ಲಿ ವರ್ಣಿತವಾಗುವ ವಸ್ತು

12 / 30

12. ವಿದ್ವಾಂಸನಾದ ಆತನು ಸಾಕ್ಷಾತ್ ಸರಸ್ವತಿ

13 / 30

13. ಉಪಮೇಯ & ಉಪಮಾನಗಳ ನಡುವೆ ಅಭೇದಕಲ್ಪನೆ ಮಾಡಿ ಹೇಳುವ ಅಲಂಕಾರವೇ_____________

14 / 30

14. ʼಸೀತೆಯ ಮುಖ ಕಮಲ ಅರಳಿತು' ಈ ವಾಕ್ಯದಲ್ಲಿರುವ ಉಪಮಾನ.

15 / 30

15. ಸುಲಿದ ಬಾಳೆಹಣ್ಣಿನಂದದಿ ಕನ್ನಡ ನುಡಿ.

16 / 30

16. ಸೂರ್ಯನಂತೆ ಪ್ರಕಾಶಮಾನವಾಗಿದೆ ಎಂಬಲ್ಲಿ __________ಅಲಂಕಾರವಿದೆ.

17 / 30

17. ಸುಲಿದ ಬಾಳೆಯ ಹಣ್ಣಿನಂದದಿ ಎಂಬುದು

18 / 30

18. ಒಂದು ಉದಾಹರಣೆಯೊಂದಿಗೆ ಇನ್ನೊಂದು ಸಂಗತಿಯನ್ನು ತಿಳಿಸುವ ಅಲಂಕಾರ_____________

19 / 30

19. ‘ಬಿರುಗಾಳಿ ಪೊಡೆಯಲೈ ಕಂಪಿಸೀ ಫಲಿತ ಕದಳಿ ಮುರಿದಿಳೆಗೊರಗುವಂತೆ’ ಇಲ್ಲಿರುವುದು

20 / 30

20. ದುರ್ಜನರು ನಿಂದಿಸುವರೆಂಬ ಭಯದಿಂದ ಸತ್ಕವಿಯಾದವನು ತನ್ನ ಕೃತಿಯನ್ನು ರಚಿಸದಿರುವನೇ?

21 / 30

21. ಪ್ರಸ್ತುತ ಮತ್ತು ಅಪ್ರಸ್ತುತ ವಸ್ತುಗಳು ಒಂದೇ ಎಂದು ಹೇಳುವ ಅಲಂಕಾರ

22 / 30

22. ಅರ್ಥಾಂತರನ್ಯಾಸ ಪ್ರಿಯ ಎಂದು ಯಾರನ್ನು ಕರೆಯುತ್ತಾರೆ.

23 / 30

23. ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ

24 / 30

24. ಹುಡುಗನ ಮುಖ ಇಂಗು ತಿಂದ ಮಂಗನಂತಾಯಿತು.

25 / 30

25. ಕಲ್ಲಿನಂತಹ ಮನುಷ್ಯ

26 / 30

26. ಸಾವಿತ್ರಿಯ ಮುಖ ಕಮಲ ಅರಳಿತು.

27 / 30

27. ʼಚಂದ್ರಮುಖಿʼ ಇಲ್ಲಿರುವ ಅಲಂಕಾರ

28 / 30

28. ಒಂದು ಸಾಮಾನ್ಯವಾಕ್ಯವನ್ನು ವಿಶೇಷ ವಾಕ್ಯದಿಂದಾಗಲಿ, ಇಲ್ಲವೇ ಒಂದು ವಿಶೇಷ ವಾಕ್ಯವನ್ನು ಸಾಮಾನ್ಯ ವಾಕ್ಯದಿಂದಾಗಲಿ ಸಮರ್ಥನೆ ಮಾಡುವ ಅಲಂಕಾರವೇ

29 / 30

29. ʼಗಾಳಿಗೋಪುರʼ ಇದೊಂದು__________

30 / 30

30. ಭರತನು ಹೇಳಿರುವ ಅಲಂಕಾರಗಳ ಸಂಖ್ಯೆ

Your score is

0%

Shopping Cart